ಬೀದರ ವ್ಯೆದ್ಯಕೀಯ ವಿಜ್ಣಾನಗಳ ಸಂಸ್ಥೆಯÀ ನಿರ್ದೇಶಕರಾದ ಡಾ. ಶಿವಕುಮಾರ ಶೇÉಟಕಾರ ಹಾಗು ಪ್ರಿನ್ಸಿಪಾಲÀರಾದ ಡಾ. ರಾಜೇಶ ಪಾರ ಮತ್ತು ಮುಖ್ಯಅಥಿತಿಗಳಾದ ಡಾ. ಸುನೀಲ ತಾಪಸೆ ಇವರ ಮರ್ಗದರ್ಶನದಲ್ಲಿ ಈ ಒಂದು ಕರ್ಯಕ್ರಮ ಯಶಸ್ವಿಯಾಗಿ ನೆರೆವೆರಿತು, ಅದಕ್ಕಾಗಿ ಇವರಿಗೆ ವಿಭಾಗದ ಮುಖ್ಯಸ್ಥರು ಧನ್ಯವಾದಗಳು ತಿಳಿಸಿದರು, ಮತ್ತು ದೇಹದಾನ ಒಂದು ಪವಿತ್ರತೆಯ ದಾನ ಮನುಷ್ಯನ ದೇಹವನ್ನು ವ್ಯೆಜ್ಷಾನಿಕವಾಗಿ ಅಧ್ಯಯನ ಮಾಡಲು ಅನುಕುಲವಾಗುತ್ತದೆ, ಮರಣದ ನಂತರ ದೇಹ ಮಣ್ಣಾಗುವ ಬದಲು ಅಂಗರಚನಾಶಾಸ್ತçದ ಎಮ್,ಬಿ,ಬಿ,ಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿರುವುದು ವಳ್ಳೆಯ ನಿರ್ಧಾರ ವ್ಯಕ್ತಿ ತಮ್ಮ ದೇಹವನು ಸÀ್ವ-ಇಚ್ಷೆಯಿಂದ ಯಾವುದೆ ಸರಕಾರಿ ವ್ಯೆದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಬಹುದೇಂದು ಬೀದರ ವ್ಯೆದ್ಯಕೀಯ ವಿಜ್ಞಾನಗಳ ಸಂಸೆಯ ಅಂಗರಚನಾಶಾಸ್ತç ವಿಭಾಗದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ವ್ಯೆದ್ಯಕೀಯ ವಿಜ್ಣಾನಗಳ ಸಂಸ್ಥೆಯÀ ನಿರ್ದೇಶಕರಾದ ಡಾ. ಶಿವಕುಮಾರ ಶೇÉಟಕಾರ ಹಾಗು ಪ್ರಿನ್ಸಿಪಾಲÀರಾದ ಡಾ. ರಾಜೇಶ ಪಾರ ಮತ್ತು ಮುಖ್ಯಅಥಿತಿಗಳಾದ ಡಾ. ಸುನೀಲ ತಾಪಸೆ ಇವರ ಮರ್ಗದರ್ಶನದಲ್ಲಿ ಈ ಒಂದು ಕರ್ಯಕ್ರಮ ಯಶಸ್ವಿಯಾಗಿ ನೆರೆವೆರಿತು, ಅದಕ್ಕಾಗಿ ಇವರಿಗೆ ವಿಭಾಗದ ಮುಖ್ಯಸ್ಥರು ಧನ್ಯವಾದಗಳು ತಿಳಿಸಿದರು, ಮತ್ತು ದೇಹದಾನ ಒಂದು ಪವಿತ್ರತೆಯ ದಾನ ಮನುಷ್ಯನ ದೇಹವನ್ನು ವ್ಯೆಜ್ಷಾನಿಕವಾಗಿ ಅಧ್ಯಯನ ಮಾಡಲು ಅನುಕುಲವಾಗುತ್ತದೆ, ಮರಣದ ನಂತರ ದೇಹ ಮಣ್ಣಾಗುವ ಬದಲು ಅಂಗರಚನಾಶಾಸ್ತçದ ಎಮ್,ಬಿ,ಬಿ,ಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿರುವುದು ವಳ್ಳೆಯ ನಿರ್ಧಾರ ವ್ಯಕ್ತಿ ತಮ್ಮ ದೇಹವನು ಸÀ್ವ-ಇಚ್ಷೆಯಿಂದ ಯಾವುದೆ ಸರಕಾರಿ ವ್ಯೆದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಬಹುದೇಂದು ಬೀದರ ವ್ಯೆದ್ಯಕೀಯ ವಿಜ್ಞಾನಗಳ ಸಂಸೆಯ ಅಂಗರಚನಾಶಾಸ್ತç ವಿಭಾಗದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:
Post a Comment